ಉಡುಪಿ: ಕಾರ್ಕಳ ತಾಲೂಕು ಹಿರ್ಗಾನ ಗ್ರಾಮದ ವಿಠೋಬ ನಗರ ನಿವಾಸಿ ವೆಂಕಪ್ಪ ಶೆಟ್ಟಿ (60) ಎಂಬವರು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮೈಗೆ ಸೀಮೆ ಎಣ್ಣೆ ಸುರಿದು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಗ್ಗೆ ಬಹಿರಂಗಕ್ಕೆ ಬಂದಿದೆ. ವಿಪರೀತ ಕುಡಿತದ ಚಟ ಹೊಂದಿದ್ದ ವೆಂಕಪ್ಪ, ಕಳೆದ 6 ತಿಂಗಳಿಂದ ಎದೆ ನೋವಿನಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ. ಗುರುವಾರ ಸಂಜೆ ಗಂಟೆ 6.45 ರಿಂದ ಶುಕ್ರವಾರ ಬೆಳಗ್ಗೆ 7 ಗಂಟೆ ನಡುವೆ ಇವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಭಾವಿಸಲಾಗಿದೆ. ಈ ಬಗ್ಗೆ ಮೃತರ ಪತ್ನಿ ಜಯಂತಿ ಶೆಟ್ಟಿ ನೀಡಿದ ದೂರಿನ ಪ್ರಕಾರ ಕಾರ್ಕಳ ಠಾಣೆಯ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Posts Tagged ‘hirgana news’
ಕಾರ್ಕಳ: ಆತ್ಮಹತ್ಯೆ
Posted: ಸೆಪ್ಟೆಂಬರ್ 28, 2012 in Uncategorizedಟ್ಯಾಗ್ ಗಳು:: hirgana, ಆತ್ಮಹತ್ಯೆ, hirgana news, karkal, karkala, karkala news, karkala police, karla news, police news
0