ಉಡುಪಿ: ಮರಳು ಸಾಗಾಟದ ವಿಚಾರದಲ್ಲಿ ವಿವಾದವೇರ್ಪಟ್ಟು ದುಷ್ಕರ್ಮಿಗಳು ಹೆರ್ಗ ಗ್ರಾಮದ ಶ್ರೀಧರ ಶೆಟ್ಟಿ ಎಂಬವರನ್ನು ಇಂದು ಹತ್ಯೆಗೈದಿದ್ದಾರೆ.
ಮಣಿಪಾಲ ಪೊಲೀಸರು ಸ್ಥಳಕ್ಕೆ ತೆರಳಿದ್ದು, ತನಿಖೆ ನಡೆಸುತ್ತಿದ್ದಾರೆ.
ಉಡುಪಿ: ಮರಳು ಸಾಗಾಟದ ವಿಚಾರದಲ್ಲಿ ವಿವಾದವೇರ್ಪಟ್ಟು ದುಷ್ಕರ್ಮಿಗಳು ಹೆರ್ಗ ಗ್ರಾಮದ ಶ್ರೀಧರ ಶೆಟ್ಟಿ ಎಂಬವರನ್ನು ಇಂದು ಹತ್ಯೆಗೈದಿದ್ದಾರೆ.
ಮಣಿಪಾಲ ಪೊಲೀಸರು ಸ್ಥಳಕ್ಕೆ ತೆರಳಿದ್ದು, ತನಿಖೆ ನಡೆಸುತ್ತಿದ್ದಾರೆ.