ಮರಳು ಸಾಗಾಟ ವಿವಾದ: ಹೆರ್ಗ ಶ್ರೀಧರ ಶೆಟ್ಟಿ ಕೊಲೆ

Posted: ಏಪ್ರಿಲ್ 18, 2014 in Uncategorized

ಉಡುಪಿ: ಮರಳು ಸಾಗಾಟದ ವಿಚಾರದಲ್ಲಿ ವಿವಾದವೇರ್ಪಟ್ಟು ದುಷ್ಕರ್ಮಿಗಳು ಹೆರ್ಗ ಗ್ರಾಮದ ಶ್ರೀಧರ ಶೆಟ್ಟಿ ಎಂಬವರನ್ನು ಇಂದು ಹತ್ಯೆಗೈದಿದ್ದಾರೆ.

ಮಣಿಪಾಲ ಪೊಲೀಸರು ಸ್ಥಳಕ್ಕೆ ತೆರಳಿದ್ದು, ತನಿಖೆ ನಡೆಸುತ್ತಿದ್ದಾರೆ.

ನಿಮ್ಮ ಟಿಪ್ಪಣಿ ಬರೆಯಿರಿ