ಉಡುಪಿ: ಆರೂರು ಗ್ರಾಮದ ಅಡ್ಜಿಲ್ ನಿವಾಸಿ ದಿನೇಶ್ (28() ಎಂಬವರು ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ಜೂನ್ 30ರಂದು ಬೆಳಗ್ಗೆ ಗಮಟೆ 8.30ಕ್ಕೆ ಮನೆಯಿಂದ ಹೊರಗೆ ಹೊದವರು ಮನೆಗೆ ಮರಳದೆ ಕಾಣೆಯಾಗಿದ್ದಾರೆ.
ಈ ಬಗ್ಗೆ ಕೃಷ್ಣ ಕುಲಾಲ್ ನೀಡಿದ ದೂರಿನ ಪ್ರಕಾರ ಬ್ರಹ್ಮಾವರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.